The Virajpet Block Congress of Kodagu district launched the 'House to Door Congress Program'. Honorable Arun Machiah addressed the workers on this occasion., 12/10/2017
ಇವತ್ತು ಕೊಡಗು ಜಿಲ್ಲೆಯ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 'ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸನ್ಮಾನ್ಯ ಅರುಣ್ ಮಾಚಯ್ಯನವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೆ.ಅಬ್ದುಲ್ ಸಲಾಂ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಯಾಕೂಬ್ ಕೆ.ಎ. ಯುವ ಕಾಂಗ್ರೆಸ್ ನಾಯಕ ಅಂದಾಯಿ ಕೊಂಡಂಗೆರಿ ಉಪಸ್ಥಿತರಿದ್ದರು..

Chief Minister assures farmers union delegation... Letter to the center to protect the interest of black pepper growers of the state., 10/10/2017
ಬೆಳೆಗಾರರ ಒಕ್ಕೂಟ ನಿಯೋಗಕ್ಕೆ ಮುಖ್ಯಮಂತ್ರಿ ಭರವಸೆ... ರಾಜ್ಯದ ಕರಿಮೆಣಸು ಬೆಳೆಗಾರರ ಹಿತ ಕಾಪಾಡಲು ಕೇಂದ್ರಕ್ಕೆ ಪತ್ರ..

In the Kodagu District Women's Congress meeting, MLC Veena Acchaiah encouraged the workers by giving advice and instructions on party organization., 09/10/2017
ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಭೆಯಲ್ಲಿ ಎಂ.ಎಲ್.ಸಿ.ವೀಣಾ ಅಚ್ಚಯ್ಯರವರು ಕಾರ್ಯಕರ್ತರಿಗೆ ಪಕ್ಷ ಸಂಘಟನೆಯ ಕುರಿತು ಸಲಹೆ ಸೂಚನೆಗಳನ್ನು ನೀಡಿ ಹುರಿದುಂಬಿಸಿದರು..

He met Mr. Parameshwar, President of Karnataka State Congress Party in Bangalore from Kodagu District Minority Unit., 09/10/2017
ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದಿಂದ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀ ಪರಮೇಶ್ವರ್ ರವನ್ನು ಭೇಟಿಯಾದರು.ಈ ಸಂದರ್ಭ ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯಾಕೂಬ್ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಬ್ದುಲ್ ರಹಮಾನ್ ಬಾಪು ಹಾಗೂ ಕಾರ್ಯದರ್ಶಿ ಮುನೀರ್ ಗೋಣಿಕೊಪ್ಪ ಹಾಗೂ ಗೋಣಿಕೊಪ್ಪ ನಗರ ಅಧ್ಯಕ್ಷ ಕಾಲೀಮುಲ್ಲರವರು ಉಪಸ್ಥಿತಿ ಇದ್ದರು.

Due to the import of Vietnam black pepper, they submitted a request to stop this., 08/10/2017
ವಿಯೆಟಿನಾಮ್ ಕರಿಮೆಣಸನ್ನು ಆಮದಿನಿಂದಾಗಿ ಕೊಡಗಿನ ಕರಿಮೆಣಸಿನ ದರ ಕುಸುಯುತ್ತಿರುವುದನ್ನು ಮನಗಂಡು ಕೊಡಗು ಜಿಲ್ಲಾ ಬೆಳೆಗಾರರ ವತಿಯಿಂದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರನ್ನು ಭೇಟಿಯಾಗಿ ಇದನ್ನು ತಡೆಯುವಂತೆ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಶೀಘ್ರವೇ ಬೆಳೆಗಾರರ ಸಂಕಷ್ಟ ಸ್ಥಿತಿ ಮತ್ತು ಆಮದು ನಿರ್ಬಂಧಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪತ್ರವನ್ನು ಬರೆಯಲಾಗುವುದು ಎಂದು ಭರವಸೆಯನ್ನು ನೀಡಲಾಯಿತು.
