Hon'ble Chief Minister Siddaramaiah met the Union Minister Suresh Prabhu and requested to stop the import of black pepper at low prices, 07/12/2017

ಕೊಡಗು ಮತ್ತು ಚಿಕ್ಕಮಗಳೂರು ವ್ಯಾಪ್ತಿಯ ರೈತರ ಬೇಡಿಕೆಗೆ ಸ್ಪಂದನವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೇಂದ್ರ ಸಚಿವರಾದ ಸುರೇಶ್ ಪ್ರಭು ರವರನ್ನು ಭೇಟಿಯಾಗಿ ಕಡಿಮೆ ಬೆಲೆಗೆ ಆಮದಾಗುವ ಕರಿಮೆಣಸನ್ನು ನಿಲ್ಲಿಸಿ ನಮ್ಮ ರೈತರು ಬೆಳೆದ ಕರಿಮೆಣಸಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕೆಂದು ಕೋರಿದರು.. ಈ ಸಂದರ್ಭದಲ್ಲಿ ಸಚಿವರು ಇದಕ್ಕೆ ಸ್ಪಂದಿಸಿ ಆಮದಾಗುತ್ತಿರುವ ಕರಿಮೆಣಸಿಗೆ ಅತೀ ಕಡಿಮೆ ದರವಾಗಿ ರೂ.500 ರನ್ನು ನಿಗದಿಪಡಿಸಿ ರೈತರಿಗೆ ನೆರವಾಗುವುದಾಗಿ ತಿಳಿಸಿದರು..
 
 
img
 

A delegation of coffee growers from Madikeri and Chikmagalur met Chief Minister Siddaramaiah at Suvarna Soudha in Belgaum, 19/11/2017

ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಭೇಟಿ ಮಾಡಿತು. ಈ ಸಂದರ್ಭದಲ್ಲಿ ಕೊಡಗಿನ ವಿಧಾನ ಪರಿಷತ್ ಸದಸ್ಯರಾದಂತ ಶ್ರೀಮತಿ ವೀಣಾ ಅಚ್ಚಯ್ಯ ರವರು ಉಪಸ್ಥಿತರಿದ್ದರು..
 
 
img
 

Mrs. Mangera Padmini Ponnappa, Vice-President of Karnataka State Forest Corporation, drove the door-to-door Congress program, 10/11/2017

ದೇವರಪುರ ಗ್ರಾಮ ಪಂಚಾಯಿತಿಯ ಅಬ್ಬುರು ತಾರಿಕಟ್ಟೆ ಪೈಸಾರಿಯಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷರಾದ ಶ್ರೀಮತಿ ಮಾಂಗೇರ ಪದ್ಮಿನಿ ಪೊನ್ನಪ್ಪ ಚಾಲನೆ.
 
 
img
 

Congress contribution to the development of Kodagu district is immense, 09/11/2017

#ಕೊಡಗು_ಜಿಲ್ಲೆಯ_ಅಭಿವೃದ್ಧಿಗೆ_ಕಾಂಗ್ರೆಸ್_ಕೊಡುಗೆ: ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ಸಂಕ್ಷಿಪ್ತ ಮಾಹಿತಿ ಇಲ್ಲಿದೆ. · *2015ರಲ್ಲಿ ಹುಣಸೂರು-ವಿರಾಜಪೇಟೆ-ತಲಕಾಡು ರಸ್ತೆ ನಿರ್ಮಾಣ· *2016-17ರಲ್ಲಿ ಕೊಡಗು ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ· *ಜಿಲ್ಲಾ ಪಂಚಾಯತಿ ಕಟ್ಟಡ ನಿರ್ಮಾಣಕ್ಕಾಗಿ 18 ಕೋಟಿ ರುಪಾಯಿಗಳ ಬಿಡುಗಡೆ· * ವಿರಾಜಪೇಟೆ – ಬೈಂದೂರು ರಾಜ್ಯ ಹೆದ್ದಾರಿ (ಎಸ್.ಹೆಚ್ – 27) ನಿರ್ಮಾಣ· * ವಿಶೇಷ ಪ್ಯಾಕೇಜ್ ಅಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 50 ಕೋಟಿ ಬಿಡುಗಡೆ· * ಪ್ರವಾಸಿ ತಾಣವಾಗಿಸಲು ಅಗತ್ಯದ ಕ್ರಮ· *ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ರೂ. 1 ಕೋಟಿ ಬಿಡುಗಡೆ
 
 
img
 

One year anniversary of Padmini Ponnapa, Vice President of Forest Corporation was celebrated, 07/11/2017

*ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅರಣ್ಯ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ ನವರ ಒಂದು ವರ್ಷ ಪೂರೈಕಯ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಿಯ್ಯಾ ಹಾಗೂ ಹಲವಾರು ಕಾರ್ಯಕರ್ತರ ಸಮುಖದಲ್ಲಿ ಆಚರಣೆ ಮಾಡಲಾಯಿತು*
 
 
img