A huge protest meeting was held in Madikeri by the Kodagu District Congress, 10/09/2018

ಕಾಂಗ್ರೆಸ್ಸಿನ ಭಾರತ್ ಬಂದ್ ಕರೆಗೆ ಓಗೊಟ್ಟು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಸಭೆಯು ನಡೆಯಿತು.ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ಸಿನ ಎಲ್ಲಾ ಮುಂಚೂಣಿ ನಾಯಕರು ಪಾಲ್ಗೊಂಡಿದ್ದರು.
 
 
img
 

Rice, Sugar, Spices packets sent as a donation to Kodagu refugees by the Karnataka Pradesh Congress Committee, 21/08/2018

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕೊಡಗು ನಿರಾಶ್ರಿತರಿಗೆ ದೇಣಿಗೆಯಾಗಿ ಕಳಿಸಿರುವ 50,000 ಕೆಜಿ ಅಕ್ಕಿ,10,000 ಕೆಜಿ ಸಕ್ಕರೆ, 50,000 ಪ್ಯಾಕೆಟ್ ಸಾಂಬಾರು ಪದಾರ್ಥಗಳು ಇಂದು ಕೊಡಗಿಗೆ ತಲುಪಿ ನಿರಾಶ್ರಿತರಿಗೆ ವಿತರಿಸಲಾಯಿತು.. Kpcc Office Queens Road Bangalore Dinesh Gundu Rao Eshwar Khandre
 
 
img
 

An election campaign meeting of Congress Party candidate Smt. KP Chandtakala was held at the JC platform in Somwarpet., 07/05/2018

ಕೊಡಗಿನ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಸೋಮವಾರಪೇಟೆಯ ಜೆ.ಸಿ.ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಕೆ.ಪಿ.ಚಂದ್ತಕಲಾ ರವರ ಚುನಾವಣಾ ಪ್ರಚಾರ ಸಭೆ ನಡೆಯಿತು.ಈ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ಘನವೆತ್ತ ಇಂಧನ ಸಚಿವ,ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ DK Shivakumar ಮಾತನಾಡಿ #ಕೆಪಿ_ಚಂದ್ರಕಲಾ ಪರವಾಗಿ ಮತಯಾಚನೆಯನ್ನು ನಡೆಸಿದರು..
 
 
img
 

BJP Karnataka is calling Congress achievement as our achievement, 07/05/2018

ಕಾಂಗ್ರೆಸ್ ಸಾಧನೆಯನ್ನು ನಮ್ಮ ಸಾಧನೆ ಎಂದು ಹೇಳುತ್ತಿರುವ ಬಿಜೆಪಿ ಕರ್ನಾಟಕ:ಅರುಣ್ ಮಾಚಯ್ಯ. ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಒಂದು ಭಾಗವಾದ ಪೇರಾಜೆ ವಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅರುಣ್ ಮಾಚಯ್ಯ ಬಿಜೆಪಿಯವರು ಕಾಂಗ್ರೆಸ್ ಸಾಧನೆಯನ್ನು ನಮ್ಮ ಸಾದನೆಯೆಂದು ಜನರಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.ಇದನ್ನು ಯಾರು ನಂಬಬಾರದೆಂದು ಜನರಲ್ಲಿ ಕಿವಿಮಾತು ಹೇಳಿದರು...ಈ ಸಭೆಯಲ್ಲಿ ಅನೇಕ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು... ಈ ಬಾರಿ ವಿರಾಜಪೇಟೆಗೆ ನಮ್ಮ ಅರುಣ್ ಮಾಚಯ್ಯ
 
 
img
 

He promised to withdraw from the election campaign and work for the party candidate, 27/04/2018

ಚುನಾವಣಾ ಅಕಾಡದಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿಗಾಗಿ ದುಡಿಯುವ ಭರವಸೆ. ಕಾಂಗ್ರೆಸ್ ನಾಯಕಿ ಹಾಗು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪನವರನ್ನು ಇಂದು ಭೇಟಿ ಮಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪದ್ಮಿನಿ ಪೊನ್ನಪ್ಪ ನಾಮಪತ್ರ ಹಿಂಪಡೆಯುವ ಭರವಸೆ ನೀಡಿದ್ದು ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ತಿಳಿಸಿದ್ದಾರೆ
 
 
img