Hon'ble Chief Minister Mr. Siddaramaiah inspected the areas affected by heavy rain in Kedamallur panchayat of Virajpet constituency, 02/08/2024

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ವಿರಾಜಪೇಟೆ ಕ್ಷೇತ್ರದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸತತ ಮಳೆಯಿಂದ ಕುಸಿದ ಮೂಂದ್ ರೋಡ್ ಹಾಗೂ ತರ್ಮೆ ಮೊಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವೀಕ್ಷಿಸಿದರು ನಂತರ ತೋರ ಗ್ರಾಮದ ಕಾಳಜಿ ಕೇಂದ್ರದಲ್ಲಿರುವವರ ಅಹವಾಲು ಸ್ವೀಕರಿಸಿದರು.
 
 
img