After participating in the establishment ceremony of Sri Chowdi Chamundi Temple in Yavakapadi village of Madikeri Taluk, participated in the anniversary of Sri Bhagavati Bhadrakali Rate Temple and prayed for the good of the state., 26/04/2026
ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದ ಶ್ರೀ ಚೌಡಿ ಚಾಮುಂಡಿ ದೇವಸ್ಥಾನದ ಪ್ರತಿಷ್ಠಾನ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದ ಬಳಿಕ ಬಲ್ಲಮಾವಟಿಯ ಶ್ರೀ ಭಗವತಿ ಭದ್ರಕಾಳಿ ರಾಟೆ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ.

The moment of inauguration of the road constructed in Hookadu Paisari of the same village after the land pooja to build a barrier for the farmers land of Madikeri taluk., 24/04/2026
ಮಡಿಕೇರಿ ತಾಲೂಕು ಹಾಕತ್ತೂರು ಗ್ರಾಮದ ರೈತರ ಜಮೀನಿಗೆ ತಡೆಗೋಡೆ ನಿರ್ಮಿಸಲು ಭೂಮಿ ಪೂಜೆ ಬಳಿಕ ಅದೇ ಗ್ರಾಮದ ಹೂಕಾಡು ಪೈಸರಿಯಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಘಾಟನೆ ನೆರವೇರಿಸಿದ ಸಂದರ್ಭ..

Newly constructed sports training center in V Badaga village of Virajpet taluk is in progress., 24/04/2026
ವಿರಾಜಪೇಟೆ ತಾಲೂಕು ವಿ ಬಾಡಗ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕ್ರೀಡಾ ತರಬೇತಿ ಕೇಂದ್ರ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

Nakshat Global Sports and Equestrian Center in Sarjapur, Bangalore was inaugurated and greeted., 24/04/2026
ಬೆಂಗಳೂರಿನ ಸರ್ಜಾಪುರದಲ್ಲಿರುವ ನಕ್ಷತ್ ಗ್ಲೋಬಲ್ ಸ್ಪೋರ್ಟ್ಸ್ ಮತ್ತು ಇಕ್ವಿಸ್ತ್ರಿಯನ್ ಸೆಂಟರ್ ನ್ನು ಉದ್ಘಾಟನೆ ನೆರೆವೇರಿಸಿ ಶುಭ ಹಾರೈಸಲಾಯಿತು.

National Panchayat Raj Day Mahatma Gandhi's dream of 'village swarajya' or local government came true by former Prime Minister Rajiv Gandhi implemented the Revolutionary Panchayat Raj Act of Decentralization through the 73rd Amendment and gave power to th, 24/04/2026
ರಾಷ್ಟ್ರೀಯ ಪಂಚಾಯತ್ ರಾಜ್ ದಿನ
ಮಹಾತ್ಮಾ ಗಾಂಧಿಯವರ 'ಗ್ರಾಮ ಸ್ವರಾಜ್ಯ' ಅಥವಾ ಸ್ಥಳೀಯ ಸರ್ಕಾರದ ಕನಸು ಸಾಕಾರಗೊಳಿಸಿದ್ದು 'ಪಂಚಾಯತ್ ರಾಜ್' ವ್ಯವಸ್ಥೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 73ನೇ ತಿದ್ದುಪಡಿಯ ಮೂಲಕ ಅಧಿಕಾರ ವಿಕೇಂದ್ರೀಕರಣದ ಕ್ರಾಂತಿಕಾರಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ತಂದು ದೇಶದ ಕಟ್ಟ ಕಡೆಯ ಪ್ರಜೆಯ ಕೈಗೂ ಅಧಿಕಾರ ನೀಡಿದರು.
