Families Sports Meet at Amangeri., 10/12/2022
Families Sports Meet at Amangeri.
ಅಮ್ಮಂಗೇರಿಯಲ್ಲಿ ಕೌಟುಂಬಿಕ ಕ್ರೀಡಾಕೂಟ
ಅಮ್ಮಂಗೇರಿಯಲ್ಲಿ ಜರುಗಿದ ಕೌಟುಂಬಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಂದರ್ಭ. ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ ಕೊಡಗಿನ ಪರಂಪರೆಯನ್ನು ಕಾಪಾಡುವ ಈ ರೀತಿಯ ಕ್ರೀಡಾಕೂಟಗಳ ಮಹತ್ವದ ಬಗ್ಗೆ ಮಾತನಾಡಿದೆ.
ಕೊಡಗಿನಲ್ಲಿ ಕ್ರೀಡೆ ವೃತ್ತಿಪರ ಆಟಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆ ಇಲ್ಲಿನ ಎಲ್ಲಾ ಜನರ ಬದುಕಿನ, ಸಂಸ್ಕೃತಿಯ ಬಾಗವಾಗಿದೆ. ಇದನ್ನು ಬೆಳಸಿ, ಪೋಷಿಸುವ ಜವಾಬ್ದಾರಿ ಹೊತ್ತಿರುವ ಈ ರೀತಿಯ ಸಂಘಟನೆಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ.
ಕ್ರೀಡಾಕೂಟವನ್ನು ಆಯೋಜಿಸಿ ಅದನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ಪದಾಧಿಕಾರಿಗಳಿಗೆ ನನ್ನ ಶುಭಾಶಯಗಳು. ಇದನ್ನು ಯಸಶ್ವಿಗೊಳಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Amangeri
ಅಮ್ಮಂಗೇರಿಯಲ್ಲಿ ಕೌಟುಂಬಿಕ ಕ್ರೀಡಾಕೂಟ
ಅಮ್ಮಂಗೇರಿಯಲ್ಲಿ ಜರುಗಿದ ಕೌಟುಂಬಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಂದರ್ಭ. ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ ಕೊಡಗಿನ ಪರಂಪರೆಯನ್ನು ಕಾಪಾಡುವ ಈ ರೀತಿಯ ಕ್ರೀಡಾಕೂಟಗಳ ಮಹತ್ವದ ಬಗ್ಗೆ ಮಾತನಾಡಿದೆ.
ಕೊಡಗಿನಲ್ಲಿ ಕ್ರೀಡೆ ವೃತ್ತಿಪರ ಆಟಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆ ಇಲ್ಲಿನ ಎಲ್ಲಾ ಜನರ ಬದುಕಿನ, ಸಂಸ್ಕೃತಿಯ ಬಾಗವಾಗಿದೆ. ಇದನ್ನು ಬೆಳಸಿ, ಪೋಷಿಸುವ ಜವಾಬ್ದಾರಿ ಹೊತ್ತಿರುವ ಈ ರೀತಿಯ ಸಂಘಟನೆಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ.
ಕ್ರೀಡಾಕೂಟವನ್ನು ಆಯೋಜಿಸಿ ಅದನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ಪದಾಧಿಕಾರಿಗಳಿಗೆ ನನ್ನ ಶುಭಾಶಯಗಳು. ಇದನ್ನು ಯಸಶ್ವಿಗೊಳಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Amangeri

Celebration of Puthari festival in Kodagu., 08/12/2022
Celebration of Puthari festival in Kodagu.
ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಿದ ಸಂದರ್ಭ
ಕೊಡಗಿನ ಪ್ರತಿಯೊಬ್ಬರ ಬದುಕಿನಲ್ಲೂ ಹಾಸುಹೊಕ್ಕಾಗಿರೋ ಪುತ್ತರಿ ಹಬ್ಬದ ಆಚರಣೆಗಳನ್ನು ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಸೇರಿ ಆಚರಿಸುವುದು ಅನಾದಿ ಕಾಲದಿಂದ ನಡೆದು ಬಂದಿರುವ ಒಂದು ಸಂಪ್ರದಾಯ. ಹೊಸ ತೆನೆಯನ್ನು ಮನೆಗೆ ಧಾನ್ಯಲಕ್ಷ್ಮಿಯಾಗಿ ಮನೆಗಳಿಗೆ ಬರಮಾಡಿಕೊಳ್ಳುವ ಈ ಪೂಜಾ ಸಾಂಸ್ಕ್ರುತಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದು ಒಬ್ಬ ಕೊಡಗಿನವನಾಗಿ ನನಗೆ ಹೆಮ್ಮೆ ಮತ್ತು ಧಾರ್ಮಿಕ ಧನ್ಯತೆ ತರುವ ವಿಚಾರ.
#Puthari #Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಿದ ಸಂದರ್ಭ
ಕೊಡಗಿನ ಪ್ರತಿಯೊಬ್ಬರ ಬದುಕಿನಲ್ಲೂ ಹಾಸುಹೊಕ್ಕಾಗಿರೋ ಪುತ್ತರಿ ಹಬ್ಬದ ಆಚರಣೆಗಳನ್ನು ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಸೇರಿ ಆಚರಿಸುವುದು ಅನಾದಿ ಕಾಲದಿಂದ ನಡೆದು ಬಂದಿರುವ ಒಂದು ಸಂಪ್ರದಾಯ. ಹೊಸ ತೆನೆಯನ್ನು ಮನೆಗೆ ಧಾನ್ಯಲಕ್ಷ್ಮಿಯಾಗಿ ಮನೆಗಳಿಗೆ ಬರಮಾಡಿಕೊಳ್ಳುವ ಈ ಪೂಜಾ ಸಾಂಸ್ಕ್ರುತಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದು ಒಬ್ಬ ಕೊಡಗಿನವನಾಗಿ ನನಗೆ ಹೆಮ್ಮೆ ಮತ್ತು ಧಾರ್ಮಿಕ ಧನ್ಯತೆ ತರುವ ವಿಚಾರ.
#Puthari #Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura

Wishing a prosperous and joyous Puthari festival to everyone , 07/12/2022
Wishing a prosperous and joyous Puthari festival to everyone
ಪುತ್ತರಿ ಹಬ್ಬದ ಶುಭಾಶಯಗಳು
ಪೊಲಿ ಪೊಲಿ ದೇವಾ.... ಪೊಲಿ... ಪೊಲಿ.. ಪೊಲಿ..
ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಸಂಭ್ರಮದಿಂದ ಆಚರಿಸಲ್ಪಡುವ ಪುತ್ತರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಧಾನ್ಯಲಕ್ಷ್ಮಿಯನ್ನು (ಹೊಸ ಅಕ್ಕಿ) ಮನೆಗೆ ಸ್ವಾಗತಿಸುವ ಕೊಡಗಿನ ಸುಗ್ಗಿ ಎಂದೇ ಕರೆಯುವ ಸಡಗರದ ಪುತ್ತರಿ ಹಬ್ಬ ಕೊಡಗಿನ ಸಮಸ್ತ ಜನರ ಮನ ಮತ್ತು ಮನೆಗಳನ್ನು ಬೆಳಗಲಿ. ಹೊಸ ತೆನೆ ರೈತರ ಬದುಕ್ಕನ್ನು ಬೆಳಗಿಸಿ ಶ್ರಮಿಕರ ಮತ್ತು ದುಡಿಯುವ ವರ್ಗದವರಿಗೆ ಹರುಷ ತರಲಿ.
ಕೊಡಗಿನವರ ಬದುಕು ತಂಬಿಟ್ಟಿನಂತೆ ಸಿಹಿಯಾಗಿರಲಿ. ಮಾಗುರು ಶ್ರೀ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಯ ಶ್ರೀರಕ್ಷೆ ಜನರ ಮೇಲಿರಲಿ ಎಂದು ಆಶಿಸುವ.
ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ
ಹಿರಿಯ ವಕೀಲರು, ಕರ್ನಾಟಕ ಹೈಕೋರ್ಟ್ ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್, ಕರ್ನಾಟಕ ಸರ್ಕಾರ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಆರ್. ಟಿ. ಐ. ಘಟಕ ವಕ್ತಾರರು, ಕೆಪಿಸಿಸಿ
ಕಲ್ಲುಗುಂಡಿ ಎಸ್ಟೇಟ್, ಬೆಳ್ಳೂರು ಗ್ರಾಮ, ಹೈಸೊಡ್ಲುರು ಅಂಚೆ, ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ. asponnanna.com
ಪುತ್ತರಿ ಹಬ್ಬದ ಶುಭಾಶಯಗಳು
ಪೊಲಿ ಪೊಲಿ ದೇವಾ.... ಪೊಲಿ... ಪೊಲಿ.. ಪೊಲಿ..
ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಸಂಭ್ರಮದಿಂದ ಆಚರಿಸಲ್ಪಡುವ ಪುತ್ತರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಧಾನ್ಯಲಕ್ಷ್ಮಿಯನ್ನು (ಹೊಸ ಅಕ್ಕಿ) ಮನೆಗೆ ಸ್ವಾಗತಿಸುವ ಕೊಡಗಿನ ಸುಗ್ಗಿ ಎಂದೇ ಕರೆಯುವ ಸಡಗರದ ಪುತ್ತರಿ ಹಬ್ಬ ಕೊಡಗಿನ ಸಮಸ್ತ ಜನರ ಮನ ಮತ್ತು ಮನೆಗಳನ್ನು ಬೆಳಗಲಿ. ಹೊಸ ತೆನೆ ರೈತರ ಬದುಕ್ಕನ್ನು ಬೆಳಗಿಸಿ ಶ್ರಮಿಕರ ಮತ್ತು ದುಡಿಯುವ ವರ್ಗದವರಿಗೆ ಹರುಷ ತರಲಿ.
ಕೊಡಗಿನವರ ಬದುಕು ತಂಬಿಟ್ಟಿನಂತೆ ಸಿಹಿಯಾಗಿರಲಿ. ಮಾಗುರು ಶ್ರೀ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಯ ಶ್ರೀರಕ್ಷೆ ಜನರ ಮೇಲಿರಲಿ ಎಂದು ಆಶಿಸುವ.
ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ
ಹಿರಿಯ ವಕೀಲರು, ಕರ್ನಾಟಕ ಹೈಕೋರ್ಟ್ ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್, ಕರ್ನಾಟಕ ಸರ್ಕಾರ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಆರ್. ಟಿ. ಐ. ಘಟಕ ವಕ್ತಾರರು, ಕೆಪಿಸಿಸಿ
ಕಲ್ಲುಗುಂಡಿ ಎಸ್ಟೇಟ್, ಬೆಳ್ಳೂರು ಗ್ರಾಮ, ಹೈಸೊಡ್ಲುರು ಅಂಚೆ, ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ. asponnanna.com

Babasaheb Dr. Ambedkar Maha Parinirvan Divas, 06/12/2022
Babasaheb Dr. Ambedkar Maha Parinirvan Divas
ದೇಶ ಕಂಡ ಮಹಾನ್ ಚೇತನಗಳಲ್ಲಿ ಒಬ್ಬರಾದ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ನನ್ನ ಗೌರವಪೂರ್ಣ ನಮನಗಳು.
The Nation and its billions are forever indebted to the foresight and contributions of one of the greatest intellectuals of all time, #Babasaheb Dr #Ambedkar. My salutes and humble remembrance of his brilliance and greatness on his #MahapariNirvanDivas.
#Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #MahapariNirvanDivas #Babasaheb #DrAmbedkar
ದೇಶ ಕಂಡ ಮಹಾನ್ ಚೇತನಗಳಲ್ಲಿ ಒಬ್ಬರಾದ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ನನ್ನ ಗೌರವಪೂರ್ಣ ನಮನಗಳು.
The Nation and its billions are forever indebted to the foresight and contributions of one of the greatest intellectuals of all time, #Babasaheb Dr #Ambedkar. My salutes and humble remembrance of his brilliance and greatness on his #MahapariNirvanDivas.
#Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #MahapariNirvanDivas #Babasaheb #DrAmbedkar

I spoke to News-11 about my career, political views and social work., 04/12/2022
I spoke to News-11 about my career, political views and social work.
ಕೊಡಗಿನ ನ್ಯೂಸ್-11 ಚಾನ್ನೆಲ್'ಗೆ ಕೊಟ್ಟ ಸಂದರ್ಶನದಲ್ಲಿ ನಾನು ನನ್ನ ವೃತ್ತಿ ಬದುಕು, ಸಮಾಜ ಸೇವೆ ಮತ್ತು ರಾಜಕೀಯದ ಹಲವಾರು ವಿಷಯಗಳ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.
ರಾಜಕೀಯಕ್ಕೆ ಬರಬೇಕಾದ ಅನಿವಾರ್ಯತೆಯನ್ನು ವಿವರಿಸಿ, ಜನಪರ ನೀತಿಗಳನ್ನು ರೂಪಿಸಲು ಜನಪ್ರತಿನಿಧಿಯಾಗುವ ಅವಶ್ಯಕತೆ ಬಗ್ಗೆ ಹೇಳಿದೆ. ಜನಪರ ಕಾಳಜಿಯೇ ನಾನು ರಾಜಕೀಯಕ್ಕೆ ಬರಲು ಕಾರಣ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು, ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಬಲಪಡಿಸಲು ಆಡಳಿತ ಪಕ್ಷ ಇದ್ದರೆ ಮಾತ್ರ ಸಾಕಾಗುವುದಿಲ್ಲ. ಉತ್ತಮ ವಿರೋಧ ಪಕ್ಷವೂ ಬೇಕು, ಬೇರೆ ಬೇರೆ ದೃಷ್ಟಿಕೋನದಲ್ಲಿ ವಿಚಾರಿಸುವ ಪಕ್ಷಗಳೂ ಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಹಿತ ಕಾಪಾಡಲು ಎಲ್ಲಾ ಪಕ್ಷಗಳು ಸದೃಢವಾಗಿರಬೇಕು.
ನನ್ನ ವೃತ್ತಿ ಬದುಕಿನಲ್ಲಿ ಕಲಿತ ಹಲವಾರು ವಿಚಾರಗಳು ಸಾಮಾಜಿಕ ಕಾರ್ಯಗಳಲ್ಲಿ ಉಪಯೋಗಕ್ಕೆ ಬರುತ್ತಿವೆ. ಅದು ಸಮಾಜ ಸೇವೆಯಾಗಲಿ, ಅಥವಾ ರಾಜಕೀಯವಾಗಲಿ. ಜನರ ಬದುಕಿನಲ್ಲಿ ಆಡಳಿತ ವ್ಯವಸ್ಥೆಯಿಂದ ಮಾಡಬಹುದಾದ ಎಲ್ಲಾ ರೀತಿಯ ಜನಪರ ಕೆಲಸಗಳಿಗೂ ನಾನು ಬದ್ಧನಾಗಿದ್ದೇನೆ.
#Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Interview
ಕೊಡಗಿನ ನ್ಯೂಸ್-11 ಚಾನ್ನೆಲ್'ಗೆ ಕೊಟ್ಟ ಸಂದರ್ಶನದಲ್ಲಿ ನಾನು ನನ್ನ ವೃತ್ತಿ ಬದುಕು, ಸಮಾಜ ಸೇವೆ ಮತ್ತು ರಾಜಕೀಯದ ಹಲವಾರು ವಿಷಯಗಳ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.
ರಾಜಕೀಯಕ್ಕೆ ಬರಬೇಕಾದ ಅನಿವಾರ್ಯತೆಯನ್ನು ವಿವರಿಸಿ, ಜನಪರ ನೀತಿಗಳನ್ನು ರೂಪಿಸಲು ಜನಪ್ರತಿನಿಧಿಯಾಗುವ ಅವಶ್ಯಕತೆ ಬಗ್ಗೆ ಹೇಳಿದೆ. ಜನಪರ ಕಾಳಜಿಯೇ ನಾನು ರಾಜಕೀಯಕ್ಕೆ ಬರಲು ಕಾರಣ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು, ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಬಲಪಡಿಸಲು ಆಡಳಿತ ಪಕ್ಷ ಇದ್ದರೆ ಮಾತ್ರ ಸಾಕಾಗುವುದಿಲ್ಲ. ಉತ್ತಮ ವಿರೋಧ ಪಕ್ಷವೂ ಬೇಕು, ಬೇರೆ ಬೇರೆ ದೃಷ್ಟಿಕೋನದಲ್ಲಿ ವಿಚಾರಿಸುವ ಪಕ್ಷಗಳೂ ಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಹಿತ ಕಾಪಾಡಲು ಎಲ್ಲಾ ಪಕ್ಷಗಳು ಸದೃಢವಾಗಿರಬೇಕು.
ನನ್ನ ವೃತ್ತಿ ಬದುಕಿನಲ್ಲಿ ಕಲಿತ ಹಲವಾರು ವಿಚಾರಗಳು ಸಾಮಾಜಿಕ ಕಾರ್ಯಗಳಲ್ಲಿ ಉಪಯೋಗಕ್ಕೆ ಬರುತ್ತಿವೆ. ಅದು ಸಮಾಜ ಸೇವೆಯಾಗಲಿ, ಅಥವಾ ರಾಜಕೀಯವಾಗಲಿ. ಜನರ ಬದುಕಿನಲ್ಲಿ ಆಡಳಿತ ವ್ಯವಸ್ಥೆಯಿಂದ ಮಾಡಬಹುದಾದ ಎಲ್ಲಾ ರೀತಿಯ ಜನಪರ ಕೆಲಸಗಳಿಗೂ ನಾನು ಬದ್ಧನಾಗಿದ್ದೇನೆ.
#Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Interview
