Bharat Ratna A.P.J Abdul Kalam Our tribute on his death anniversary., 27/07/2026

ಭಾರತದ ಮೊದಲ ಉಪಗ್ರಹ 'ರೋಹಿಣಿ' ಕಕ್ಷೆಗೆ ಸೇರುವ ಹಿಂದಿನ ಪ್ರೇರಕ ಶಕ್ತಿ, ಇಸ್ರೋ ಪಿಎಸ್‌ಎಲ್‌ವಿ ಕಾರ್ಯ ಯೋಜನೆಯ ರೂವಾರಿ, ದೇಶದ 11ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ
ಭಾರತ ರತ್ನ ಎ.ಪಿ.ಜೆ ಅಬ್ದುಲ್ ಕಲಾಂ
ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು.