Kasturirangan Report Must Be Rejected: Farmers’ Interests Defended in Assembly, 21/08/2026
ರಾಜ್ಯದ ಅದರಲ್ಲೂ ವಿಶೇಷವಾಗಿ ಮಲೆನಾಡಿನ ರೈತರನ್ನು ಬಹುವಾಗಿ ಕಾಡುತ್ತಿರುವ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲೇಬೇಕು ಎಂಬ ವಾದವನ್ನು ಸದನದಲ್ಲಿ ಮಂಡಿಸಿ ವಿರೋಧ ಪಕ್ಷದವರ ಅಡ್ಡಿಪಡಿಸುವಿಕೆಯ ನಡುವೆಯೂ ಯಶಸ್ವಿಯಾಗಿ ಮಂಡಿಸಲಾಯಿತು.