A S Ponnanna
ಕ್ಷೇತ್ರದಲ್ಲಿ ಜನರನ್ನು ಬಲಿ ಪಡೆದ ಪುಂಡಾನೆಗಳನ್ನು ಸೆರೆಹಿಡಿಯಲು ಸೂಚಿಸಿದ ಪರಿಣಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಅಮ್ಮತ್ತಿ ಭಾಗದಲ್ಲಿ ನರಹಂತಕ ಪುಂಡಾನೆಯನ್ನು ಸೆರೆಹಿಡಿದ ಕ್ಷಣ.