On the occasion of Maha Shivaratri, visited various temples in Virajpet, 20/02/2023

ಮಹಾ ಶಿವರಾತ್ರಿ ಪ್ರಯುಕ್ತ ವಿರಾಜ ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ದೇವಾಲಯಳಿಗೆ ಭೇಟಿ ನೀಡಿ ಈಶ್ವರನಿಗೆ ಕ್ಷೇತ್ರದ ಜನರ ಒಳಿತಿಗಾಗಿ ಪ್ರಾರ್ಥಿಸಿದೆ.
 
ಮಾತಾಯಿ ಪುರುಷರ ಸ್ವ ಸಹಾಯ ಸಂಘ ಪೊನ್ನಂಪೇಟೆ ,ಅನುಗ್ರಹ ಯುವಕ ಸಂಘ ಅರುವತೊಕ್ಲು, ಶ್ರೀ ಕಾವೇರಿ ಸಂಘ ಗೊಣಿಕೊಪ್ಪಲು. ಇವೆಲ್ಲ ಸಂಘಗಳು ನಮ್ಮ ಸನಾತನ ಧರ್ಮದ ಸಂಸ್ಕೃತಿಗಳನ್ನ ,ಸಾಂಸ್ಕೃತಿಕ ಕಲೆಗಳನ್ನ ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸುವತ್ತಿವೆ.
 
 
img