Visited the ancient Kadanur Sri Bhagwati Temple and sought the blessings of the sacred Goddess., 16/02/2023

ಪುರಾತನ , ಪ್ರಸಿದ್ಧ, ಪವಿತ್ರ ಕದನೂರು ಶ್ರೀ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಕೃತಾರ್ಥನಾದೆ.
 
ತದನಂತರ ನೆರೆದಿದ್ದ ಗಣ್ಯರ ಜೊತೆ
 
ಕೊಡಗಿನ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ,ಕೃಷಿಕರ ಕಾನೂನಿನ ಹೋರಾಟಗಳ ಬಗೆಗಿನ ಚರ್ಚೆ ನಡೆಸಿದೆ.
 
"ನಮ್ಮ ಇಂದಿನ ಮತ್ತು ಹಿಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ..
 
ಒಂದು ಅವಕಾಶ ನೀಡಿ, ಬದಲಾವಣೆಯ ಪರ್ವ ಕಾಣುವ.."
 
 
img