Visit to Brahmarishi Sri Narayana Guru community centre project site, 08/04/2022

ಗೋಣಿಕೊಪ್ಪಲು S.N.D.P ಬ್ರಹ್ಮ ಋಷಿ ಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ವೀಕ್ಷಣೆ ಮಾಡಿ S.N.D.Pಯ ಪ್ರಮುಖರ ಜೊತೆ ಇದರ ವಿಷಯವಾಗಿ ಚರ್ಚೆ ಮಾಡಿದೆ. ಪಕ್ಷದ ಮುಖಂಡರಾದ ಡಾ.ಮಂತ್ರರ್ ಗೌಡ, ಹಾಗೂ ಕರ್ನಾಟಕ ಸೇವೆದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತೆರೇಸಾ ವಿಕ್ಟರ್ ಸಭೆಯಲ್ಲಿ ಉಪಸ್ಥಿತರಿದ್ದರು. ಭವನದ ಕಾಮಗಾರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡವ ಭರವಸೆ ನೀಡಲಾಗಿದೆ.
 
ಈ ಸಂದರ್ಭದಲ್ಲಿ S N.D.P. ಉಪಾಧ್ಯಕ್ಷ ಶ್ರೀ ಪಿ.ಜಿ. ರಾಜಶೇಖರ, ಪ್ರಾಧನ ಕಾರ್ಯದರ್ಶಿ ಶ್ರೀ, ಕೆ.ವಿ. ಭಾಸ್ಕರ್, ಮಹಿಳಾ ವಿಭಾಗದ ಅಧ್ಯಕ್ಷೆ ಕುಮಾರಿ ರಮಾವತಿ, ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಎಂ.ಎಸ್. ಸುಬ್ರಮಣಿ ಜೊತೆಗೆ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಗಣಪತಿ, ಧ್ಯಾನ್ ಸುಬ್ಬಯ್ಯ ಹಾಗೂ ಶರತ್ ಭಾಗವಹಿಸಿದ್ದರು.
 
#Kodagu #Coorg #Madikeri #Virajpet #Ponnampet #Gonikoppa
 
 
img
img
img
img