In the middle of the total failure in governance and administration, volunteers and organisations come forward to feed the hungry and serve the poor, 29/05/2021

ಸರ್ಕಾರ ಮತ್ತು ಆಡಳಿತದ ವೈಫಲ್ಯದ ಮಧ್ಯೆ ಇಸ್ಕಾನ್ ಫೌಂಡೇಶನ್, ಐ ಕೇರ್ ಬ್ರಿಗೇಡ್, ಜೈ ಕರ್ನಾಟಕ ಮತ್ತು ಇತರ ಸಂಘ ಸಂಸ್ಥೆಗಳು ಹಾಗೂ ಹಲವಾರು ಜನ ವೈಯಕ್ತಿಕ ಮಟ್ಟದಲ್ಲಿ ಜನರ ಸೇವೆಗೆ ಹಾಗೂ ಬಡ ಜನರ ಹಸಿವು ನೀಗಿಸಲು ಮುಂದಾಗಿದ್ದಾರೆ. ಕೊರೋನಾ ಮಹಾಮಾರಿಯನ್ನು ಎದುರಿಸಿ ತಮ್ಮ ಜೀವ ಹಾಗೂ ಆರೋಗ್ಯ ಎರಡನ್ನೂ ಪಣಕ್ಕೆ ಇಟ್ಟು ಇವರು ಜನರ ಸಹಾಯ ಮಾಡಲು ನಿಂತಿದ್ದಾರೆ. ಅವರಿಗೆ ಶುಭವಾಗಲಿ ಮತ್ತು ಕಾವೇರಿ ತಾಯಿ ಅವರನ್ನು ರಕ್ಷಿಸಲಿ. ಇವರ ಜನಪರ ಕಾಳಜಿ, ಶಿಸ್ತು ಮತ್ತು ಬದ್ಧತೆಗೆ ನಾನು ತಲೆಬಾಗುತ್ತೇನೆ. ನನಗೂ ಕೂಡ ಅವರೊಂದಿಗೆ ಸೇರಿ ಜನರ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಅವರಿಗೆ ಕೃತಜ್ಞತೆಗಳು.
 
 
img