Hon'ble Ministers Visit Madikeri to Pay Respects to Late Mittu Changappa’s Family, 27/04/2025
ಇಂದು ಕೊಡಗು ಜಿಲ್ಲೆಗೆ ಆಗಮಿಸಿದ ಮಾನ್ಯ ಗೃಹ ಸಚಿವರಾದ ಡಾ ಜಿ ಪರಮೇಶ್ವರ್,ಸಚಿವರುಗಳಾದ ಶ್ರೀ ದಿನೇಶ್ ಗುಂಡೂರಾವ್, ಶ್ರೀ ಬೈರತಿ ಸುರೇಶ್, ಶ್ರೀ ಎಂ ಸಿ ಸುಧಾಕರ ರವರೊಂದಿಗೆ ಮಡಿಕೇರಿಯಲ್ಲಿರುವ ದಿವಂಗತ ಮಿಟ್ಟು ಚಂಗಪ್ಪರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.
