After laying the foundation stone stone constructed for poor family by Virajpet Taluk, Gundikere area Santhwan Samiti, felicitated and wished good luck for their future., 21/05/2026
ವಿರಾಜಪೇಟೆ ತಾಲೂಕು ಗುಂಡಿಕೆರೆ ಭಾಗದ ಸಾಂತ್ವನ ಸಮಿತಿ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸುತ್ತಿರುವ ಮನೆಯ ಶಿಲಾನ್ಯಾಸ ನೆರೆವೇರಿಸಿದ ಬಳಿಕ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅಲ್ಪಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಸನ್ಮಾನಿಸಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಕೋರಿದ ಸಂದರ್ಭ.
