Opposition’s Agenda Is to Disrupt Assembly Proceedings, 19/08/2026

ವಿರೋಧ ಪಕ್ಷದವರಿಗೆ ಸದನದಲ್ಲಿ ಚರ್ಚೆ ನಡೆಯಬೇಕೆಂಬ ಉದ್ದೇಶವೇ ಇಲ್ಲ. ಸದನದ ಕಲಾಪಕ್ಕೆ ಅಡ್ಡಿಪಡಿಸುವುದೇ ಅವರ ಮೂಲ ಸಿದ್ಧಾಂತ ಆದಂತಿದೆ. ಸಚಿವ ನಾಗೇಂದ್ರ ವಿಷಯ ಹಾಗೂ ಬಿಡದಿ ವಿಷಯವನ್ನು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂದರ್ಭ.