Felicitation at Hudikeri village , 19/05/2022

ವಿರಾಜಪೇಟೆಯ ಹುದಿಕೇರಿ ಗ್ರಾಮಸ್ಥರು ತಮ್ಮ ಸ್ಥಳೀಯ ಕಾನೂನು ಸಮಸ್ಯೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಾನು ಪ್ರತಿನಿಧಿಸಿದಕ್ಕೆ ನನಗೆ ಸನ್ಮಾನಿಸಿದರು. ನನಗೆ ಗ್ರಾಮಸ್ಥರು ಕೊಟ್ಟ ಈ ಗೌರವಕ್ಕೆ ನಾನು ಅವರಿಗೆ ಚಿರಋಣಿ.

ಕಾನೂನಿನ ನೆರವು ಪಡೆಯುವುದರಲ್ಲಿ ಸಹಕರಿಸುವುದು ನನ್ನ ಕರ್ತವ್ಯ ಮಾತ್ರವಲ್ಲದೆ ನನ್ನ ಹೊಣೆ ಎಂದು ನಾನು ನಂಬಿದ್ದೇನೆ. ಹುದಿಕೇರಿಯ ಎಲ್ಲಾ ಗ್ರಾಮಸ್ಥರಿಗೂ, ಹಿರಿಯರಿಗೂ, ಮುಖಂಡರಿಗೂ ನಾನು ಮತ್ತೊಮ್ಮೆ ನಮಿಸುತ್ತೇನೆ. ????

#Kodagu #Coorg #Virajpet #Hudikeri #Ponnmpet #Kushalnagar #Madikeri