A S Ponnanna
ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯ ತ್ರಿವೇಣಿ ಸಂಗಮದಲ್ಲಿ, ತಾಯಿ ಕಾವೇರಿಯು, ಈ ಬಾರಿಯ ಮಳೆಯ ಕೊರತೆಯನ್ನು ನೀಗಿಸಿ ನಾಡಿನ ಜನತೆಗೆ ಆಶೀರ್ವದಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ.