Wild Elephant Attack: Worker Gopal Dies, Jadhav Critically Injured in Maldare, 18/08/2026
ವಿರಾಜಪೇಟೆ ತಾಲೂಕು ಸಿದ್ದಾಪುರದ ಮಾಲ್ದಾರೆಯಲ್ಲಿ ಇಂದು ಬೆಳಗ್ಗೆ ಆನೆದಾಳಿಗೆ ಕಾರ್ಮಿಕ ಗೋಪಾಲ್ ನಿಧನ ಹೊಂದಿದ್ದು ಮತ್ತೊರ್ವ ಕಾರ್ಮಿಕ ಜಾದವ್ ಗಂಭೀರ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸಂಬಧಿಸಿದಂತೆ ಪ್ರಕರಣ ಕುರಿತು ಅಘಾತವಾಗಿದೆ. ವನ್ಯ ಜೀವಿ ಹಾಗೂ ಮಾನವ ಸಂಘರ್ಷದ ಕುರಿತು ಇಂದಿನ ಸದನದಲ್ಲಿ ಶೂನ್ಯ ವೆಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಿ ಪತ್ರ ನೀಡಿದ್ದು. ಮಾನ್ಯ ಸಭಾಧ್ಯಕ್ಷರು ಅನುಮತಿ ನೀಡಿದ್ದಾರೆ.
