Visit to Virajpet electrocution victim's home, 16/05/2022

ವಿರಾಜಪೇಟೆಯ ಗಾಂಧಿನಗರದಲ್ಲಿ ಸಂಭವಿಸಿದ ವಿದ್ಯುತ್ ಸ್ಪರ್ಶ ದುರ್ಘಟನೆಯಲ್ಲಿ ಸಾವಿಗೀಡಾದ ಆಟೋ ಚಾಲಕ ದಿವಾಕರ್ ಅವರ ಮನೆಗೆ ಭೇಟಿಕೊಟ್ಟು ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದ ಸಂದರ್ಭ.

ಶಿವಕೇರಿಯವರಾದ ದಿವಾಕರ್ ಗಾಂಧೀನಗರದಲ್ಲೇ ವಾಸವಾಗಿದ್ದರು. ಅವರ ಪತ್ನಿ ಶೋಭಾ ಅವರನ್ನು ಭೇಟಿಮಾಡಿ ನನ್ನ ಕೈಲಾದಷ್ಟು ಸಹಾಯ ಮಾಡಲಾಯಿತು.

ಇದೊಂದು ತಡೆಗಟ್ಟಬಹುದಾದ ದುರ್ಘಟನೆ. ವಿದ್ಯುತ್ ತಂತಿಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಅಮಾಯಕರೊಬ್ಬರ ಸಾವಾಗಿದೆ. ಈ ರೀತಿಯ ಅವಘಡಗಳನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ.

#Kodagu #Coorg #Virajpet #Ponnampet #Kushalnagar #Madikeri