Visited Talakaveri of Bhagamandala on the occasion of Kaveri Theerthodbhava, 12/10/2021

ಇನ್ನು ಕೆಲವೇ ದಿನಗಳಲ್ಲಿ ಜರುಗಲಿರುವ ಕೊಡಗಿನ ಅತ್ಯಂತ ಪವಿತ್ರ ಹಬ್ಬವಾದ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದ ತಲಕಾವೇರಿಗೆ ಭೇಟಿ ನೀಡಿ ಅಲ್ಲಿನ ಸಿದ್ಧತಾ ಕಾರ್ಯಗಳ ಬಗ್ಗೆ ದೇವಾಲಯ ವ್ಯವಸ್ಥಾಪಕ ಅಧಿಕಾರಿಗಳಿಂದ ಮಾಹಿತಿ ಪಡೆದೆ. ಇದೇ ಸಂದರ್ಭದಲ್ಲಿ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದೆ. ಭಕ್ತರಿಗೆ ಅನಗತ್ಯ ಅಡೆತಡೆ ಒಡ್ಡದೆ ಎಲ್ಲರಿಗೂ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳುವ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದ್ದೇನೆ. ????????