Due to the import of Vietnam black pepper, they submitted a request to stop this., 08/10/2017

ವಿಯೆಟಿನಾಮ್ ಕರಿಮೆಣಸನ್ನು ಆಮದಿನಿಂದಾಗಿ ಕೊಡಗಿನ ಕರಿಮೆಣಸಿನ ದರ ಕುಸುಯುತ್ತಿರುವುದನ್ನು ಮನಗಂಡು ಕೊಡಗು ಜಿಲ್ಲಾ ಬೆಳೆಗಾರರ ವತಿಯಿಂದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರನ್ನು ಭೇಟಿಯಾಗಿ ಇದನ್ನು ತಡೆಯುವಂತೆ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಶೀಘ್ರವೇ ಬೆಳೆಗಾರರ ಸಂಕಷ್ಟ ಸ್ಥಿತಿ ಮತ್ತು ಆಮದು ನಿರ್ಬಂಧಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪತ್ರವನ್ನು ಬರೆಯಲಾಗುವುದು ಎಂದು ಭರವಸೆಯನ್ನು ನೀಡಲಾಯಿತು.
 
 
img