Hon'ble Chief Minister Siddaramaiah met the Union Minister Suresh Prabhu and requested to stop the import of black pepper at low prices, 07/12/2017

ಕೊಡಗು ಮತ್ತು ಚಿಕ್ಕಮಗಳೂರು ವ್ಯಾಪ್ತಿಯ ರೈತರ ಬೇಡಿಕೆಗೆ ಸ್ಪಂದನವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೇಂದ್ರ ಸಚಿವರಾದ ಸುರೇಶ್ ಪ್ರಭು ರವರನ್ನು ಭೇಟಿಯಾಗಿ ಕಡಿಮೆ ಬೆಲೆಗೆ ಆಮದಾಗುವ ಕರಿಮೆಣಸನ್ನು ನಿಲ್ಲಿಸಿ ನಮ್ಮ ರೈತರು ಬೆಳೆದ ಕರಿಮೆಣಸಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕೆಂದು ಕೋರಿದರು.. ಈ ಸಂದರ್ಭದಲ್ಲಿ ಸಚಿವರು ಇದಕ್ಕೆ ಸ್ಪಂದಿಸಿ ಆಮದಾಗುತ್ತಿರುವ ಕರಿಮೆಣಸಿಗೆ ಅತೀ ಕಡಿಮೆ ದರವಾಗಿ ರೂ.500 ರನ್ನು ನಿಗದಿಪಡಿಸಿ ರೈತರಿಗೆ ನೆರವಾಗುವುದಾಗಿ ತಿಳಿಸಿದರು..
 
 
img