Legal Cell participates in the historic march for Mekedatu , 04/03/2022

ಐತಿಹಾಸಿಕ ಮೇಕೆದಾಟು ಪಾದಯಾತ್ರೆಯ ಕೊನೆ ದಿನ, ಅಂತಿಮ ಘಟ್ಟದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮುಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾನೂನು ಘಟಕದ ವತಿಯಿಂದ, ಈ ಪಾದಯಾತ್ರೆಗೆ ಬೆಂಬಲ ಸೂಚಿಸುತ್ತ ಹಲವಾರು ವಕೀಲರು ಭಾಗವಹಿಸಿ ಪಕ್ಷದ ಈ ಹೋರಾಟದ ಜೊತೆ ಕೈಜೋಡಿಸಿದರು. ಪಕ್ಷಾತೀತವಾಗಿ ನೀರಿಗಾಗಿ ನಡೆಸಿದ ಈ ಹೋರಾಟ ಯಶಸ್ಸನ್ನು ಕಾಣಲಿ ಎಂದು ಆಶಿಸುತ್ತೇನೆ.
 
 
img
img
img
img
img
img